ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
ಕರಾವಳಿ ಸುದ್ದಿ
    ಜೆಜೆಎಂ ಯೋಜನೆ ಅನುಷ್ಠಾನ ತರಬೇತಿ ಕಾರ್ಯಗಾರ ಉದ್ಘಾಟನೆ. ಜನರ ಪರಸ್ಪರ ಸಹಕಾರದೊಂದಿಗೆ ಜೆಜೆಎಂ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿ

    ಜೆಜೆಎಂ ಯೋಜನೆ ಅನುಷ್ಠಾನ ತರಬೇತಿ ಕಾರ್ಯಗಾರ ಉದ್ಘಾಟನೆ. ಜನರ ಪರಸ್ಪರ ಸಹಕಾರದೊಂದಿಗೆ ಜೆಜೆಎಂ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿ

    Sat, 01 Oct 2022 03:59:47  Office Staff
    ಕಾರವಾರ : ಜಿಲ್ಲೆಯ (ISRA) ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆಯ ಸಿಬ್ಬಂದಿಗಳು ವ್ಯವಸ್ಥಿತವಾಗಿ ಜನರಿಗೆ ಮಾಹಿತಿ ನೀಡುವ ಮೂಲಕ ಸಮುದಾಯದ ಜನರ ಪರಸ್ಪರ ಸಹಕಾರದೊಂದಿಗೆ ಜೆಜೆಎಂ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್‌ನ ಆಡಳಿತ ವಿಭಾಗದ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಹೇಳಿದರು. ನಗರದ ಹೊಟೇಲ್ ಪ್ರೀಮಿಯರ್ ರೆಸಿಡೆನ್ಸಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ
    ಅವರ್ಸಾದಲ್ಲಿ ಸ್ವಚ್ಛತಾ ಹೀ ಸೇವಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ

    ಅವರ್ಸಾದಲ್ಲಿ ಸ್ವಚ್ಛತಾ ಹೀ ಸೇವಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ

    Sat, 01 Oct 2022 03:51:16  Office Staff
    ಅಂಕೋಲಾ : ಕೇವಲ ಒಂದು ಗ್ರಾಮ ಪಂಚಾಯತ್ ಅಥವಾ ಒಂದು ಸ್ವಚ್ಚತಾ ವಾಹನವನನ್ನಿಟ್ಟುಕೊಂಡು ಇಡೀ ಗ್ರಾಮವನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ, ಸ್ವಚ್ಛತೆ ಎನ್ನುವುದು ನಮ್ಮ ಮನೆಯ ಮೊದಲ ಪಾಠವಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ. ಎಂ ಹೇಳಿದರು ಅಂಕೋಲಾ ತಾಲೂಕಿನ ಆರ್ವಸಾ ಗ್ರಾಮದಲ್ಲಿ ನಡೆದ ಸ್ವಚ್ಛತಾ ಹೀ ಸೇವಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗ್ರಾಮದ ಪ್ರಮುಖ ಬೀದಿಗಳಾದ ಮಿನು ಮಾರುಕಟ್ಟೆ, ತರಕಾರಿ ಮಾರುಕಟ್ಟೆಗೆ ಸ್ವತಃ ಭೇಟಿ ನೀಡಿ ಸ್ವಚ್ಛ
    ಪ್ರಶ್ನಿಸುವ ಮನೋಭಾವ ಬೆಳಿಸಿಕೊಳ್ಳಲು ಜಿಲ್ಲಾಧಿಕಾರಿ ಕರೆ

    ಪ್ರಶ್ನಿಸುವ ಮನೋಭಾವ ಬೆಳಿಸಿಕೊಳ್ಳಲು ಜಿಲ್ಲಾಧಿಕಾರಿ ಕರೆ

    Sat, 01 Oct 2022 03:43:58  Office Staff
    ಕಾರವಾರ : ಸಮಾಜದಲ್ಲಿ ನಡೆಯುತ್ತಿರುವ ತಪ್ಪುಗಳನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳದೆ ಧೈರ್ಯದಿಂದ ಅದನ್ನು ಪ್ರಶ್ನೆಸುವಂತಹ ಮನೋಭಾವನೆ ಬೆಳಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. ಕಾರವಾರ ತಾಲೂಕಿನ ಶಿವಾಜಿ ವಿದ್ಯಾ ಮಂದಿರ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ವಿಶೇಷ ಪೊಲೀಸ್ ಘಟಕ ಇವರ ಸಯುಕ್ತಾಶ್ರಯದಲ್ಲಿ ಆಯೋಜಿ
    ಭಟ್ಕಳದ ರಹಮತಾಬಾದಿನಲ್ಲಿ ಮನೆ ಕಳ್ಳತನ. ಔತಣಕೂಟಕ್ಕೆ ಹೋಗಿ ಬರುವುದರೊಳಗೆ ಕಳ್ಳರ ಕೃತ್ಯ.

    ಭಟ್ಕಳದ ರಹಮತಾಬಾದಿನಲ್ಲಿ ಮನೆ ಕಳ್ಳತನ. ಔತಣಕೂಟಕ್ಕೆ ಹೋಗಿ ಬರುವುದರೊಳಗೆ ಕಳ್ಳರ ಕೃತ್ಯ.

    Sat, 01 Oct 2022 00:12:11  Office Staff
    ಭಟ್ಕಳ : ಪಟ್ಟಣದ ರಹಮತಾಬಾದಿನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣಗಳನ್ನ ಕಳ್ಳತನವನ್ನ ಮಾಡಿದ್ದಾರೆ. ಅಬ್ದುಲ್ ಅಜೀಜ್ ಅಜಾಯಿಬ್ ಎಂಬುವವರ ಕುಟುಂಬದವರು ಮೂರು ಗಂಟೆಗಳ ಕಾಲ ಔತಣಕೂಟಕ್ಜೆ ಮನೆಯವರು ಹೋಗಿದ್ದರು. ಗುರುವಾರ ರಾತ್ರಿ 8:45 ರ ಸುಮಾರಿಗೆ ಸಂಬಂಧಿಕರ ಮನೆಗೆ ಹೋಗಿ ವಾಪಾಸ್ ಬಂದಾಗ ಮನೆಯ ಹಿಂಬಾಗಿಲು ಮತ್ತು ಫೈಬರ್ ಬಾಗಿಲು ಮುರಿದಿರುವುದು ಕಂಡುಬಂದಿದೆ. ಹಗ್ ಹಾಗೆಯೇ ಕಬೋರ್ಡಿನಲ್ಲಿ ಇಟ್ಟಿದ್ದ ಬ್ಯಾಗಿನಿಂದ ಆಭರಣಗಳು ಕಳ್ಳತನವಾಗಿದೆ ಎಂದು ಸಯಾನ್ ಜಾಕ್ಟಿ ಹೇಳಿ
    ಪಿಎಫ್‌ಐ ಪ್ರತಿಭಟನೆ ಸಂದರ್ಭ ಸಾರ್ವಜನಿಕ ಸೊತ್ತಿಗೆ ಹಾನಿ; 5.20 ಕೋ.ರೂ. ಠೇವಣಿ ಇರಿಸಲು ಕೇರಳ ಹೈಕೋರ್ಟ್‌ ಆದೇಶ

    ಪಿಎಫ್‌ಐ ಪ್ರತಿಭಟನೆ ಸಂದರ್ಭ ಸಾರ್ವಜನಿಕ ಸೊತ್ತಿಗೆ ಹಾನಿ; 5.20 ಕೋ.ರೂ. ಠೇವಣಿ ಇರಿಸಲು ಕೇರಳ ಹೈಕೋರ್ಟ್‌ ಆದೇಶ

    Fri, 30 Sep 2022 15:53:38  Office Staff
    ಕಳೆದ ವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಿದ ದಾಳಿಯನ್ನು ಖಂಡಿಸಿ ನಡೆದ ಪ್ರತಿಭಟನೆ ಸಂದರ್ಭ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗೆ ಉಂಟು ಮಾಡಿದ ಹಾನಿಯ ವೆಚ್ಚವನ್ನು ಭರಿಸಲು 5.20 ಕೋಟಿ ರೂ. ಠೇವಣಿ ಇರಿಸುವಂತೆ ಕೇರಳ ಉಚ್ಚ ನ್ಯಾಯಾಲಯ ಗುರುವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ ನಿರ್ದೇಶಿಸಿದೆ
    ಯುಜಿ-ಸಿಇಟಿ ಪರಿಷ್ಯತ ಫಲಿತಾಂಶ ನಾಳೆ ಪ್ರಕಟ

    ಯುಜಿ-ಸಿಇಟಿ ಪರಿಷ್ಯತ ಫಲಿತಾಂಶ ನಾಳೆ ಪ್ರಕಟ

    Fri, 30 Sep 2022 15:38:18  Office Staff
    ಕರ್ನಾಟಕ ಹೈಕೋರ್ಟ್ ಆದೇಶದ ಮೇರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿ-ಸಿಇಟಿ-2022ರ ಪರಿಷ್ಕೃತ ಫಲಿತಾಂಶವನ್ನು ಅಕ್ಟೋಬರ್ 1ರಂದು ಎಂದು ತಿಳಿಸಿದೆ
    ಇಂದು ರಾಜ್ಯಕ್ಕೆ ಪ್ರವೇಶಿಸಲಿರುವ ಭಾರತ್ ಜೋಡೊ ಪಾದಯಾತ್ರೆ

    ಇಂದು ರಾಜ್ಯಕ್ಕೆ ಪ್ರವೇಶಿಸಲಿರುವ ಭಾರತ್ ಜೋಡೊ ಪಾದಯಾತ್ರೆ

    Fri, 30 Sep 2022 15:29:27  Office Staff
    ಎಐಸಿಸಿ ಮುಖಂಡ ರಾಹುಲ್ ಗಾಂಧಿ ಕೈಗೊಂಡಿರುವ 'ಭಾರತ ಐಕ್ಯತಾ ಪಾದಯಾತ್ರೆ ಸೆ.30ಕ್ಕೆ ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸಲಿದ್ದು, ಯಾತ್ರೆಯ ಅದ್ದೂರಿ ಸ್ವಾಗತಕ್ಕೆ ಕಾಂಗ್ರೆಸ್ ಪಕ್ಷ ಸಕಲ ಸಿದ್ಧತೆ ಮಾಡಿಕೊಂಡಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು
    ಭೂತಾನ್‌ನಿಂದ ಅಡಿಕೆ ಆಮದಿಗೆ ಕೇಂದ್ರ ಸರಕಾರ ಅನುಮತಿ; ಕನಿಷ್ಠ ಆಮದು ಬೆಲೆಯ ಷರತ್ತಿಲ್ಲ; ಕರ್ನಾಟಕದ ಅಡಿಕೆ ಬೆಳೆಗಾರರಲ್ಲಿ ನಡುಕ

    ಭೂತಾನ್‌ನಿಂದ ಅಡಿಕೆ ಆಮದಿಗೆ ಕೇಂದ್ರ ಸರಕಾರ ಅನುಮತಿ; ಕನಿಷ್ಠ ಆಮದು ಬೆಲೆಯ ಷರತ್ತಿಲ್ಲ; ಕರ್ನಾಟಕದ ಅಡಿಕೆ ಬೆಳೆಗಾರರಲ್ಲಿ ನಡುಕ

    Fri, 30 Sep 2022 14:59:54  Office Staff
    ಭೂತಾನ್ ನಿಂದ ಪ್ರತೀ ವರ್ಷ ಕನಿಷ್ಠ ಆಮದು ಬೆಲೆ (ಎಮ್ ಐಪಿ)ಯ ಷರತ್ತಿಲ್ಲದೆ 17,000 ಟನ್ ಹಸಿರು ಅಡಿಕೆಯನ್ನು ಆಮದು ಮಾಡಲು ಸರಕಾರ ಬುಧವಾರ ಅನುಮೋದನೆ ನೀಡಿದೆ. ಸರಕಾರದ ಈ ನಿರ್ಧಾರವು ಕರ್ನಾಟಕ ಸೇರಿದಂತೆ ದೇಶಾದ್ಯಂತದ ಅಡಿಕೆ ಬೆಳೆಗಾರರಲ್ಲಿ ನಡುಕಹುಟ್ಟಿಸಿದೆ.
    ಗರ್ಭಪಾತ ಮಹಿಳೆಯ ಹಕ್ಕು; ಸುಪ್ರೀಂ ಕೋರ್ಟ್

    ಗರ್ಭಪಾತ ಮಹಿಳೆಯ ಹಕ್ಕು; ಸುಪ್ರೀಂ ಕೋರ್ಟ್

    Fri, 30 Sep 2022 14:40:13  Office Staff
    ವಿವಾಹಿತೆ ಅಥವಾ ಅವಿವಾಹಿತೆಯಾಗಿರಲಿ, ಎಲ್ಲ ಮಹಿಳೆಯರೂ ಗರ್ಭಪಾತ ಹಕ್ಕುಗಳನ್ನು ಹೊಂದಿದ್ದಾರೆ ಎಂಬ ಮಹತ್ವದ ತೀರ್ಪನ್ನು ಗುರುವಾರ ನೀಡಿರುವ ಸರ್ವೋಚ್ಚ ನ್ಯಾಯಾಲಯವು, ಅತ್ಯಾಚಾರದ ವ್ಯಾಖ್ಯೆಯಲ್ಲಿ ಗಂಡಂದಿರಿಗೆ ನೀಡಲಾಗಿರುವ ವಿನಾಯಿತಿಯು 'ಕಾನೂನಿನ ಕಲ್ಪನೆ'ಯಾಗಿದೆ ಎಂದು ಹೇಳುವ ಮೂಲಕ ವೈವಾಹಿಕ ಅತ್ಯಾಚಾರವನ್ನು ವ್ಯಾಖ್ಯಾನಿಸುವ ನಿಟ್ಟಿನಲ್ಲಿಯೂ ಹೆಜ್ಜೆಯನ್ನಿಟ್ಟಿದೆ