ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಗ್ರಾಮದ ಆದಿತ್ಯಾ ಬಿರ್ಲಾ ಗ್ರಾಸೀಂ ಇಂಡಸ್ಟ್ರೀಸ್ ಲಿಮಿಟೆಡ್ನ ಕ್ಲೋರಿನ್ ಘಟಕದಲ್ಲಿ ದಿನಾಂಕ 11-01-2025ರಂದು ಮಧ್ಯಾಹ್ನ 1.15 ಗಂಟೆಗೆ ಕ್ಲೋರಿನ್ ಅನಿಲ ಸೋರಿಕೆಯ ಘಟನೆ ಸಂಭವಿಸಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ವಾಸಿಸುವ ಬುಡಕಟ್ಟು ಗೊಂಡ ಸಮಾಜದವರು ಮುಖ್ಯವಾಹಿನಿಗೆ ಬರದಂತೆ ನಿರಂತರ ದೌರ್ಜನ್ಯದ ಮೂಲಕ ತಡೆಯೊಡ್ಡಲಾಗುತ್ತಿದ್ದು, ಇದನ್ನು ಸಮಸ್ತ ಗೊಂಡ ಸಮಾಜ ಖಂಡಿಸುತ್ತದೆ ಎಂದು ಗೊಂಡ ಸಮಾಜ ಅಭಿವೃದ್ಧಿ ಸಂಘ ಆಕ್ರೋಶ ಹೊರ ಹಾಕಿದೆ.
ಭಟ್ಕಳ: ಇಲ್ಲಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ಐ.ಸಿ.ಎಸ್.ಇ ಪಠ್ಯಕ್ರದ ಪ್ರತಿಷ್ಠಿತ ನ್ಯೂ ಶಮ್ಸ್ ಶಾಲೆಗೆ ಸೇರಿದ ವ್ಯಾನ್ವೊಂದು ಶಾರ್ಟ್ ಸಕ್ರೀಟ್ ನಿಂದಾಗಿ ಹೊತ್ತಿ ಉರಿದ ಪರಿಣಾಮ ಶಾಲಾ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಸೋಮವಾರ ಮಧ್ಯಾಹ್ನ 1:45 ಗಂಟೆ ಐಸ್ ಫ್ಯಾಕ್ಟರಿ ಬಳಿ ರಾ.ಹೆ.66 ರಲ್ಲಿ ಜರುಗಿದೆ.
ರಾಜ್ಯಗಳ ಲೋಕಸೇವಾ ಆಯೋಗಗಳು ಪಾರದರ್ಶಕತೆ, ಜವಾಬ್ದಾರಿ ಹಾಗೂ ಬದ್ಧತೆಯಿಂದ ಕೆಲಸ ನಿರ್ವಹಿಸಿ ವೃತ್ತಿಪರತೆಯನ್ನು ಎತ್ತಿಹಿಡಿಯಬೇಕೆಂದು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಜಗದೀಪ್ ಧನಕರ್ ತಿಳಿಸಿದರು.
ರೆಡ್ಡಿಗಳ ಅನರ್ಹಕ್ಕೆ ರಾಜ್ಯಪಾಲರ ಬಿಡದ ಪಟ್ಟು
ಭಟ್ಕಳ: ಸೇತುವೆಯಿಂದ ಕೆಳಗೆ ಧುಮುಕಿದ ಪೆಟ್ರೋಲ್ ಟ್ಯಾಂಕರ್ ರೈಲಿಗೆ ಡಿಕ್ಕಿ, ತಪ್ಪಿದ ಭಾರಿ ಅನಾಹುತ
ವಸತಿ ಶಾಲೆಗಳಿಗೆ ಮೇ ೧೮, ೧೯ ರಂದು ಕೌನ್ಸಿಲಿಂಗ್
ವಾಯುವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಅಧಿಸೂಚನೆ ಪ್ರಕಟ ಜೂನ್ ೨೧ ಕ್ಕೆ ಚುನಾವಣೆ
ಬಸವಣ್ಣನವರ ತತ್ವಗಳನ್ನು ಅನುಕರಣೆ ಮಾಡಲು ಜನಪ್ರತಿನಿಧಿಗಳಿಗೆ ಕರೆ
ಮಕ್ಕಳ ಶಾಲಾ ವಿದ್ಯಾಭ್ಯಾಸಕ್ಕಾಗಿ ಎಷ್ಟೂ ವೆಚ್ಚ ಮಾಡಲು ತಯಾರಿರುವ ಪಾಲಕರೇ, ಕೊಂಚ ಧಾರ್ಮಿಕ ಅಭ್ಯಾಸದತ್ತಲೂ ಗಮನ ನೀಡಿ - ಮೌಲಾನಾ ಖಾಜಾ ಮುಯೀನುದ್ದೀನ್
ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಹಕರಿಸಿದ ಕನ್ನಡ ಕೂಟ ದುಬೈ - ಕಲೆ, ಸಾಹಿತ್ಯ, ಸಂತಸದ ಸಂಭ್ರಮ
ನಾಟಕಗಳು ಸಮಾಜದಲ್ಲಿನ ಕೊಳೆಯನ್ನು ತೊಳೆದು ಶುದ್ಧ ಮಾಡುತ್ತವೆ. ಮನುಷ್ಯನ ಬದುಕನ್ನು ತಿದ್ದುತ್ತವೆ - ದೇಜಗೌ
ದಿನಜ್ ಪುರ್ ನಲ್ಲಿರುವ ಕಾಂತಜಿರ್ ಮಂದಿರ, ಪುರಾತನ ಢಾಕೇಶ್ವರಿ ದೇಗುಲ ಹಾಗೂ ರಾಮ್ನಾ ಕಾಳಿ ಮಂದಿರಗಳ ಪುನರುಜ್ಜೀವನ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು.ದೇಶದಲ್ಲಿರುವ ಎಲ್ಲಾ ಗುಡಿ, ದೇಗುಲಗಳ ಪಟ್ಟಿ ತಯಾರಿಸಿ ಕಳಿಸುವಂತೆ ಪೂಜಾ ಉಡ್ಜ
ಅಂತರ್ಗತ ಭಯೋತ್ಪಾದನೆಯ ಕ್ಯಾನ್ಸರ್ ಪಾಕ್ನ ವೈರಿ; ಭಾರತವಲ್ಲ: ಒಬಾಮ
ತೃತೀಯ ಶಕ್ತಿಯಾಗಿ ಲಿಬರಲ್ ಡೆಮಾಕಾ್ರಟ್ ಪಕ್ಷ ಕಿಂಗ್ ಮೇಕರ್ ಆಗಲಿರುವ ನಿಕ್ ಕ್ಲೆಗ್
ವುಮೆನ್ಸ್ ಇಸ್ಲಾಮಿಕ್ ಪಿಯು ಕಾಲೇಜಿನ ಹುದಾ ಗೆ ೫೫೩ ಅಂಕ
ಇಂದು ಮಧ್ಯಾಹ್ನ ಬಿರುಗಾಳಿಯಿಮದ ಕೂಡಿದ ಮಳೆಯು ಕೇವಲ ಹತ್ತು ಇಪ್ಪತ್ತು ನಿಮಿಷದಲ್ಲೆ ಹೆದ್ದಾರೆ ಪಕ್ಕಕ್ಕಿರುವ ಬೃಹತ್ ಗಾತ್ರದ ಮರಗಳು ಧರೆಗೆ ಉರುಳಿ ಬಿದ್ದಿವೆ. ಕಾರವಾರ ರಸ್ತೆಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಹುಣಸೆ ಮರವು ಆಟೋ ರಿಕ್ಷಾ
26/11 ಮುಂಬೈ ದಾಳಿಯ ಆರೋಪ:ಕಸಬ್ಗೆ ಗಲ್ಲು: ಮುಂಬೈ ವಿಶೇಷ ನ್ಯಾಯಾಲಯ ತೀರ್ಪು