Mon, 17 May 2010 08:35:00Office Staff
2007ರಲ್ಲಿ ಅಜ್ಮೀರ್ನ ಖ್ವಾಜಾ ಮೊಯ್ನುದ್ದೀನ್ ಚಿಸ್ತಿ ದರ್ಗಾದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಮಧ್ಯಪ್ರದೇಶದಿಂದ ಎಟಿಎಸ್ ವಶಕ್ಕೆ ತೆಗೆದುಕೊಂಡಿರುವ ನಾಲ್ಕನೆಯ ವ್ಯಕ್ತಿ ಈತನಾಗಿದ್ದಾನೆ. ಧಾರ್ ಜಿಲ್ಲೆಯ ಪಿತಂಪುರ ಕೈಗಾರಿಕಾ ವಲಯದಲ್ಲಿ ಎಂಜಿನ
View more
Sun, 16 May 2010 15:02:00Office Staff
ಐಸಿಎಸ್ಇ ಹಾಗೂ ಐಎಸ್ಸಿಯ 2010ನೇ ಸಾಲಿನ ಫಲಿತಾಂಶ ಮೇ 19ರಂದು ಪ್ರಕಟವಾಗಲಿದೆ. ಫಲಿತಾಂಶಗಳನ್ನು ಅಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು ಎಂದು ಐಸಿಎಸ್ಇ ಪರೀಕ್ಞಾ ಮಂಡಳಿ ಪ್ರಕಟಣೆ ತಿಳಿಸಿದೆ.
View more
Sat, 15 May 2010 20:29:00Office Staff
ಗುಲ್ಬರ್ಗ ಸೊಸೈಟಿ ಹತ್ಯಾಕಾಂಡದಲ್ಲಿ ಮೃತರಾಗಿರುವ ಮಾಜಿ ಸಂಸದ ಎಹ್ಸಾನ್ ಜಾಫ್ರಿಯವರ ಪತ್ನಿ ಝಕೀಯ್ಯಿ ಜಾಫ್ರಿ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ತನಿಖೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ.
View more
Sat, 15 May 2010 20:27:00Office Staff
* ಎರಡು ಪ್ರಕರಣಗಳಲ್ಲೂ ಸ್ಫೋಟಕ್ಕೆ ಒಂದೇ ಕಾರ್ಯ ವಿಧಾನ * ಮಾಲೇಗಾಂವ್ ಸ್ಫೋಟ ಆರೋಪಿ ಪ್ರಜ್ಞಾ ಸಿಂಗ್, ಲೆ. ಕರ್ನಲ್ ಪುರೋಹಿತ್ರಿಂದ ಮಾಹಿತಿ ಬಹಿರಂಗ
* ಸ್ವಾಮಿ ಅಸೀಮಾನಂದ ಬಂಧನ ಸಾಧ್ಯತೆ
View more
Sat, 15 May 2010 20:15:00Office Staff
ಗಣ್ಯರಿಂದ ಇತಿಹಾಸದ ಮೆಲುಕು...
1951ರಲ್ಲಿ ಬಜಪೆ ವಿಮಾ ನಿಲ್ದಾಣವನ್ನು ಜವಾಹರಲಾಲ್ ನೆಹರೂ ಉದ್ಘಾಟಿಸಿದಾಗ ನನಗೆ 10 ವರ್ಷ. ನೆಹರು ಅವರನ್ನು ನೋಡಲು ಕಾರ್ಯಕ್ರಮಕ್ಕೆ ಬಂದಿದ್ದೆ - ಆಸ್ಕರ್ ಫೆರ್ನಾಂಡಿಸ್(ಸಂಸದ)
ಮಂಗಳೂರು ವಿಮಾನ ನಿಲ್ದಾಣದ
View more