Sat, 13 Aug 2022 04:49:26Office Staff
ಭಟ್ಕಳ : ತಾಲೂಕು ಗಾಣಿಗ ಸೇವಾ ಸಂಘ, ಶ್ರೀ ಗೋಪಾಲಕೃಷ್ಣ ಪತ್ತಿನ ಸಹಕಾರಿ ಸಂಘ ನಿಯಮಿತ ಭಟ್ಕಳ, ಹಾಗೂ ಮುಗಳಿಕೋಣೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಅಗಸ್ಟ್ 18 ರಂದು ಕೃಷರಣ ಜನ್ಮಾಷ್ಟಮಿ ಕಾರ್ಯಕ್ರಮ ಜರುಗಲಿದೆ.
View more
Sat, 13 Aug 2022 03:02:20Office Staff
ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ನಲ್ಲಿ (ಓSP) ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಮತೀಯ ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ, ಕ್ರೀಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಸಿಖ್) ಮೆಟ್ರಿಕ್ ಪೂರ್ವ (1 ರಿಂದ 10ನೇ ತರಗತಿ), ಮೆಟ್ರಿಕ್ ನಂತರದ (ಪಿ.ಯು.ಸಿ ಯಿಂದ ಪಿ.ಹೆಚ್.ಡಿ ವರೆಗಿನ) ಹಾಗೂ ಮೆರಿಟ್-ಕಂ-ಮೀನ್ಸ್ (ತಾಂತ್ರಿಕ ವೃತ್ತಿಪರ ಕೋರ್ಸ್ಗಳಿಗೆ) ವಿದ್ಯಾರ್ಥಿಗಳಿಗೆ 2022-23ನೇ ಸಾಲಿಗೆ ವಿದ್ಯಾರ್ಥಿವೇತನಕ್ಕೆ ಆನ್ಲೈನ್ ಮೂಲಕ ಅರ್ಜಿಯನ
View more
Sat, 13 Aug 2022 02:46:35Office Staff
ಅಮೃತ ಮಹೋತ್ಸವದ ಆಚರಣೆ ಅಂಗವಾಗಿ ಕೇಂದ್ರ ಸರ್ಕಾರವು ಹೊರಡಿಸಿರುವ 'ಹರ್ ಘರ್ ತಿರಂಗಾ' ಅಭಿಯಾನದಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ನಾಗರಾಜ್ ಕುರಿಕಾಯರ್ ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಧ್ವಜಗಳನ್ನು ವಿತರಿಸಿ, ಮಾಹಿತಿ ನೀಡಿದರು.
View more
Sat, 13 Aug 2022 02:36:19Office Staff
ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಂಬಂಧಪಟ್ಟ ಯೋಜನೆಗಳಾದ ವ್ಯಾಕ್ಸಿನೇಷನ್, ಆರ್.ಬಿ.ಎಸ್.ಕೆ, ಕುಟುಂಬ ಯೋಜನೆ ಎಲ್ಲದರಲ್ಲೂ ಪ್ರಗತಿ ಸಾಧಿಸುತ್ತಾ ಇದ್ದು, ಈ ಪ್ರಗತಿ ಕಾರ್ಯ ಇದೇ ರೀತಿಯಾಗಿ ಮುಂದುವರಿಯಲಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್ ಹೇಳಿದರು.
View more
Sat, 13 Aug 2022 02:20:57Office Staff
12 ನೇ ಶತಮಾನದ ವಚನಕಾರರಾದ ನುಲಿಯ ಚಂದಯ್ಯ ಜಯಂತಿಯನ್ನು ಅಪರ ಜಿಲ್ಲಾಧಿಕಾರಿ ರಾಜು ಮೋಗವೀರ ಅವರು ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು.
View more
Sat, 13 Aug 2022 01:53:22Office Staff
ಕಳೆದ ಆ.2ರ ನಸುಕಿನ ವೇಳೆ ಇಡೀ ಭಟ್ಕಳವನ್ನೇ ನಡುಗಿಸಿ ಬಿಟ್ಟ ಜಲ ಪ್ರಳಯದ ಆಘಾತದಿಂದ ಭಟ್ಕಳದ ಜನರು ಇನ್ನೂ ಹೊರ ಬಂದಿಲ್ಲ. ಸರಕಾರ, ಅಧಿಕಾರಿಗಳು ಇದೊಂದು ಮೇಘ ಸ್ಪೋಟ ಎಂದು ಸ್ಪಷ್ಟವಾಗಿ ಸಾರಿದ್ದರೂ, ಇಲ್ಲಿನ ಗ್ರಾಮೀಣ ಭಾಗದಲ್ಲಿ ಹಲವಾರು ಜನರು ನೆಲದಾಳದಿಂದ ಚಿನ್ನ ವೈಢೂರ್ಯ ಇರುವ ಕೊಪ್ಪರಿಗೆ ಸಮುದ್ರಕ್ಕೆ ಸೇರುವಾಗ ದಾರಿ ಮಧ್ಯೆ ಸಿಕ್ಕಿದ್ದನ್ನೆಲ್ಲ ಎಳೆದು, ತೊಳೆದುಕೊಂಡು ಹೋಯಿತು ಎಂದೇ ನಂಬುತ್ತಾರೆ.
View more
Sat, 13 Aug 2022 01:47:12Office Staff
ಭಟ್ಕಳ ಮಲ್ಲಿಗೆಯ ಪರಿಮಳಕ್ಕೆ ಮನಸೋಲದವರೇ ಇಲ್ಲ. ದೇವಸ್ಥಾನ, ಮದುವೆ, ಆರತಕ್ಷತೆ, ಸಾರ್ವಜನಿಕ ಸಮಾರಂಭ, ಧಾರ್ಮಿಕ ಸಮಾರಂಭ ಏನೇ ಇರಲಿ ಭಟ್ಕಳ ಮಲ್ಲಿಗೆಗೆ ವಿಶೇಷ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ದೇಶ ವಿದೇಶದಲ್ಲಿಯೂ ಇಂದಿಗೂ ಭಟ್ಕಳ ಮಲ್ಲಿಗೆ ತನ್ನ ಸ್ಥಾನಮಾನವನ್ನು ಕಾಪಾಡಿಕೊಂಡು ಬಂದಿದೆ. ಆದರೆ ಕಳೆದ ಆ.2ರಂದು ಭಟ್ಕಳವನ್ನು ಆವರಿಸಿಕೊಂಡ ಪ್ರವಾಹ ತಾಲೂಕಿನ ಬಹುತೇಕ ಮಲ್ಲಿಗೆ ತೋಟಗಳನ್ನು ಧ್ವಂಸ ಮಾಡಿ ಬಿಟ್ಟಿದೆ.
View more
Sat, 13 Aug 2022 01:43:06Office Staff
ತಾಲೂಕು ಆಡಳಿತ ಭಟ್ಕಳ, ತಾಲೂಕು ಪಂಚಾಯತ ಭಟ್ಕಳ, ಪುರಸಭೆ ಭಟ್ಕಳ, ಪಟ್ಟಣ ಪಂಚಾಯತ ಭಟ್ಕಳ, ಹಾಗೂ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಗುರುವಾರ ಹಮ್ಮಿಕೊಳ್ಳಲಾದ ಹರ್ ಘರ್ ತಿರಂಗಾ ಅಭಿಯಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಚಾಲನೆ ನೀಡಿದರು.
View more
Fri, 12 Aug 2022 17:16:35Office Staff
ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳದ ರಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ಗುರುವಾರ ಎಸಿಬಿ ರಚನೆಯನ್ನೇ ರದ್ದು ಮಾಡಿ, ಎಸಿಬಿಯನ್ನು ಲೋಕಾಯುಕ್ತ ವ್ಯಾಪ್ತಿಗೆ ನೀಡಿ ಮಹತ್ವದ ಆದೇಶ ಹೊರಡಿಸಿದೆ.
View more