ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
ಕರಾವಳಿ ಸುದ್ದಿ
    ಶೈಕ್ಷಣಿಕ ಭೀಷ್ಮ ಪ್ರಭಾಕರ್ ರಾಣೆ ನಿಧನಕ್ಕೆ ಮಾಧವ ನಾಯಕ ಸಂತಾಪ

    ಶೈಕ್ಷಣಿಕ ಭೀಷ್ಮ ಪ್ರಭಾಕರ್ ರಾಣೆ ನಿಧನಕ್ಕೆ ಮಾಧವ ನಾಯಕ ಸಂತಾಪ

    Tue, 06 Sep 2022 04:06:11  Office Staff
    ಕಾರವಾರ: ಮಾಜಿ ಸಚಿವ, ವಿದ್ಯಾ ದಾನಿ ಪ್ರಭಾಕರ್ ರಾಣೆ (81) ಅವರ ನಿಧನಕ್ಕೆ ಜನಶಕ್ತಿ ವೇದಿಕೆ ಹಾಗೂ ಕಾರವಾರ ತಾಲೂಕು ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ಅಧ್ಯಕ್ಷ ಮಾಧವ ನಾಯಕ ಸಂತಾಪ ಸೂಚಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ದಿನಕರ ದೇಸಾಯಿಯವರನ್ನು ಹೊರತುಪಡಿಸಿದರೆ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದವರಲ್ಲಿ ಪ್ರಭಾಕರ್ ರಾಣೆಯವರು ಮುಂಚೂಣಿ ಸ್ಥಾನದಲ್ಲಿರುತ್ತಾರೆ.
    ಮಾಜಿ ಸಚಿವ ರಾಣೆ ನಿಧನಕ್ಕೆ ಜಗದೀಪ ತೆಂಗೇರಿ ಶೋಕ

    ಮಾಜಿ ಸಚಿವ ರಾಣೆ ನಿಧನಕ್ಕೆ ಜಗದೀಪ ತೆಂಗೇರಿ ಶೋಕ

    Tue, 06 Sep 2022 04:00:01  Office Staff
    ಹೊನ್ನಾವರ: ನಮ್ಮನ್ನಗಲಿದ ಮಾಜಿ ಸಚಿವ, ಮೂರು ಬಾರಿ ಕಾರವಾರ-ಜೋಯಿಡಾ ವಿಧಾನ ಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗಿ ಜನಪ್ರಿಯ ಶಾಸಕರಾಗಿದ್ದ ಪ್ರಭಾಕರ ರಾಣೆಯವರು ಶಿಕ್ಷಣ ಪ್ರೇಮಿಯಾಗಿದ್ದರು. ಕಾರವಾರದ ಸುತ್ತಮುತ್ತ ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ, ಪ್ರತಿಭಾವಂತ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದರು. ಇಂತಹ ಅಪ್ರತಿಮ ಶಿಕ್ಷಣ ಪ್ರೇಮಿ, ಸೆಪ್ಟೆಂಬರ್ ೫, ಶಿಕ್ಷಕ ದಿನಾಚರಣೆಯ ದಿನವೇ ನಮ್ಮೇಲ್ಲರಿಂದ ದೂರವಾಗಿದ್ದೂ ಮಾತ್ರ ವಿಧಿ ಲಿಖಿತ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ
    ಮಾಜಿ ಸಚಿವ ಪ್ರಭಾಕರ ರಾಣೆ ಅಸ್ತಂಗತ

    ಮಾಜಿ ಸಚಿವ ಪ್ರಭಾಕರ ರಾಣೆ ಅಸ್ತಂಗತ

    Mon, 05 Sep 2022 23:06:58  Office Staff
    ಕಾರವಾರ : ಮಾಜಿ ಸಚಿವ ಕಾರವಾರದ ಪ್ರಭಾಕರ ರಾಣೆ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ದರ ಗ್ರಾಮದ ತಮ್ಮ ಮನೆಯಲ್ಲಿ ಸೋಮವಾರ ಮಧ್ಯಾಹ್ನ 1-30 ಕ್ಕೆ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಎಸ್ ಬಂಗಾರಪ್ಪನವರ ಕ್ರಾಂತಿರಂಗದ ಮೂಲಕ ರಾಜಕೀಯಕ್ಕೆ‌ ಧುಮುಕಿದ ರಾಣೆ ಅವರು, ವೀರಪ್ಪ ಮೊಯ್ಲಿ ಸರ್ಕಾರದಲ್ಲಿ 1993-94 ರಲ್ಲಿ ವಯಸ್ಕರ ಶಿಕ್ಷಣ ಮತ್ತು ಗ್ರಂಥಾಲಯ ಸಚಿವರಾಗಿದ್ದರು. ಸತತ 13 ವರ್ಷಗಳ ಕಾಲ ಕಾರವಾರ-ಜೋಯಿಡಾ ಕ್ಷೇ
    ಕಾರಾಗೃಹದಿಂದ ತೀಸ್ತಾ ಬಿಡುಗಡೆ

    ಕಾರಾಗೃಹದಿಂದ ತೀಸ್ತಾ ಬಿಡುಗಡೆ

    Sun, 04 Sep 2022 14:08:24  Office Staff
    2002ರ ಗುಜರಾತ್ ಗಲಭೆಗೆ ಸಂಬಂಧಿಸಿ ಪುರಾವೆಗಳನ್ನು ತಿರುಚಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಒಂದು ದಿನದ ಬಳಿಕ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಇಲ್ಲಿನ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ
    ಮಳೆ ಅವಾಂತರದಿಂದಾಗಿ 225 ಕೋಟಿ ರೂ. ನಷ್ಟ; ಸಮಸ್ಯೆ ಬಗೆಹರಿಸದಿದ್ದರೆ ಬೆಂಗಳೂರು ತೊರೆಯುವೆವು; ಸಿಎಂಗೆ ಐಟಿ ಕಂಪನಿಗಳ ಎಚ್ಚರಿಕೆ

    ಮಳೆ ಅವಾಂತರದಿಂದಾಗಿ 225 ಕೋಟಿ ರೂ. ನಷ್ಟ; ಸಮಸ್ಯೆ ಬಗೆಹರಿಸದಿದ್ದರೆ ಬೆಂಗಳೂರು ತೊರೆಯುವೆವು; ಸಿಎಂಗೆ ಐಟಿ ಕಂಪನಿಗಳ ಎಚ್ಚರಿಕೆ

    Sun, 04 Sep 2022 13:53:58  Office Staff
    ಒಂದೇ ದಿನ ಸುರಿದ ಮಳೆ ಮತ್ತು ಅದರಿಂದ ಉಂಟಾದ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಐಟಿ ಕಂಪೆನಿಗಳಿಗೆ ಸುಮಾರು 225 ಕೋಟಿ ರೂ.ಗೂ ಅಧಿಕ ಮೊತ್ತದ ನಷ್ಟ ಉಂಟಾಗಿದೆ. ಇದಕ್ಕೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಬೇಕಾಗುತ್ತದೆ. ಮಾತ್ರವಲ್ಲ, ಬಂಡವಾಳ ಹೂಡಿಕೆಯನ್ನು ವಾಪಸ್ ಪಡೆಯಬೇಕಾಗುತ್ತದೆ ಎಂದು ಐಟಿ ಕಂಪೆನಿಗಳು ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿವೆ
    ಚೀನಿ ಲೋನ್ ಆ್ಯಪ್ ಪ್ರಕರಣ;  ಪೇಟಿಎಂ, ಇತರ ಪೇಮೆಂಟ್ ಗೇಟ್‌ವೇ ಕಚೇರಿಗಳ ಮೇಲೆ ಈ.ಡಿ. ದಾಳಿ; 17 ಕೋಟಿ ರೂ. ಜಪ್ತಿ

    ಚೀನಿ ಲೋನ್ ಆ್ಯಪ್ ಪ್ರಕರಣ; ಪೇಟಿಎಂ, ಇತರ ಪೇಮೆಂಟ್ ಗೇಟ್‌ವೇ ಕಚೇರಿಗಳ ಮೇಲೆ ಈ.ಡಿ. ದಾಳಿ; 17 ಕೋಟಿ ರೂ. ಜಪ್ತಿ

    Sun, 04 Sep 2022 13:07:30  Office Staff
    ಚೀನಿ ವ್ಯಕ್ತಿಗಳ ನಿಯಂತ್ರಣದ ಅಕ್ರಮ ತ್ವರಿತ ಸ್ಮಾರ್ಟ್‌ ಫೋನ್ ಆಧಾರಿತ ಸಾಲಗಳ ಕುರಿತು ತನ್ನ ತನಿಖೆಯ ಅಂಗವಾಗಿ ಜಾರಿ ನಿರ್ದೇಶನಾಲಯ (ಈ.ಡಿ.)ವು ಬೆಂಗಳೂರಿನಲ್ಲಿನ ರೇಝರ್ ಪೇ, ಪೇಟಿಎಂ ಮತ್ತು ಕ್ಯಾಷ್ ಫ್ರೀಗಳಂತಹ ಆನ್ಲೈನ್ ಪೇಮೆಂಟ್ ಗೇಟ್ ವೇಗಳ ಕಚೇರಿಗಳ ಮೇಲೆ ದಾಳಿಗಳನ್ನು ನಡೆಸಿದ್ದು, ಶೋಧ ಕಾರ್ಯಾಚರಣೆಗಳಲ್ಲಿ ತೊಡಗಿಕೊಂಡಿದೆ
    ಶಾಂತಿಯ ನಡಿಗೆ ಸಂಕಲ್ಪದ ನಡಿಗೆ ಯಾಗಲಿ; ಸಿರಿಗೆರಿ ತರಳಬಾಳುಶ್ರೀ

    ಶಾಂತಿಯ ನಡಿಗೆ ಸಂಕಲ್ಪದ ನಡಿಗೆ ಯಾಗಲಿ; ಸಿರಿಗೆರಿ ತರಳಬಾಳುಶ್ರೀ

    Sun, 04 Sep 2022 12:32:47  Office Staff
    ಶಾಂತಿಯ ನಡಿಗೆ ಸಂಕಲ್ಪದ ನಡಿಗೆಯಾಗಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದ್ದಾರೆ
    ‘ಯೂತ್ ಜೋಡೊ ಬೂತ್ ಜೋಡೊ’ ಕಾರ್ಯಕ್ರಮಕ್ಕೆ ಚಾಲನೆ

    ‘ಯೂತ್ ಜೋಡೊ ಬೂತ್ ಜೋಡೊ’ ಕಾರ್ಯಕ್ರಮಕ್ಕೆ ಚಾಲನೆ

    Sun, 04 Sep 2022 03:01:05  Office Staff
    ಮಂಗಳೂರು : ದ.ಕ. ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯಿಂದ ಬಜಾಲ್ ವಾರ್ಡಿನ ಫೈಸಲ್ ನಗರ, ಬೆಳ್ತಂಗಡಿ ನಗರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಮರೋಡಿ, ಇಂದಬೆಟ್ಟು ಹಾಗೂ ಕುಕ್ಕೆಡಿ ಗ್ರಾಮಗಳಲ್ಲಿ ಶನಿವಾರ “ಯೂತ್ ಜೋಡೊ ಬೂತ್ ಜೋಡೊ” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್ “ಭಾರತ್ ಜೋಡೊ” ಯಾತ್ರೆಯ ಬಗ್ಗೆ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ
    ಎಂಡೋ ಸಲ್ಫಾನ್ ಪೀಡಿತರ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಿ: ಸಚಿವ ಅಂಗಾರ

    ಎಂಡೋ ಸಲ್ಫಾನ್ ಪೀಡಿತರ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಿ: ಸಚಿವ ಅಂಗಾರ

    Sun, 04 Sep 2022 02:54:35  Office Staff
    ಉಡುಪಿ: ಜಿಲ್ಲೆಯಲ್ಲಿನ ಎಂಡೋಸಲ್ಫಾನ್ ಬಾಧಿತರ ಆರೋಗ್ಯ ಸುಧಾರಣೆ ಮತ್ತು ಪುರ್ನವಸತಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು. ಅವರು ಶನಿವಾರ ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಎಂಡೋಸಲ್ಫಾನ್ ಸಾಮಾನ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾರ್ಚ್ 2019 ರಿಂದ ಇದುವರೆಗೆ ಹೊಸದಾಗಿ ಗುರುತಿಸಲಾಗಿರುವ 110 ಮಂದಿ ಎಂಡೋಸಲ್ಫಾನ್ ಬಾಧಿತರ ಪಟ