ಸಕಲೇಶಪುರ, ನವೆಂಬರ್ 27: ನಗರದ ವಿವಿಧ ಸಂಘಟನೆಗಳು ಗುರುವಾರ ಮುಂಬೈನಲ್ಲಿ ಕಳೆದ ನವಂಬಂರ್ ೨೬ ರಂದು ನಡೆದ ಉಗ್ರರರ ದಾಳಿಯಲ್ಲಿ ಹುತಾತ್ಮರಾದವರಿಗೆ ಕ್ಯಾಂಡಲ್ ಹಚ್ಚುವ ಮೂಲಕ ಶ್ರಧ್ದಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ರವಿಕುಮಾರ್,ಮಲ್ನಾಡ್ ಮೆಹಬೂಬ್,ಸುಪ್ರದೀಪ್ತಯಜಮಾನ್,ಸಂಜೀತ್ ಶೆಟ್ಟಿ,ಸಾ.ಸು.ವಿಶ್ವನಾಥ್,ವರ್ಗಿಸ್ ಮುಂತಾದವರು ಇದ್ದರು.