ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಜೇಶ್ವರ: ಬಾಬರಿ ಮಸೀದಿ ಧ್ವಂಸ - ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಪಿ.ಎಫ್.ಐ. ಆಗ್ರಹ

ಮಂಜೇಶ್ವರ: ಬಾಬರಿ ಮಸೀದಿ ಧ್ವಂಸ - ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಪಿ.ಎಫ್.ಐ. ಆಗ್ರಹ

Mon, 30 Nov 2009 17:57:00  Office Staff   S.O. News Service
ಮಂಜೇಶ್ವರ ನವೆಂಬರ್ 30: ಬಾಬರಿ ಮಸೀದಿ ದ್ವಂಸಗೊಳಿಸಿದವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಹೊಸಂಗಡಿ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಬ್ದುಲ್ಲ ಎರಿಯಾಲ್, ಮುಸ್ತಫಾ ಮಚ್ಚಂಪಾಡಿ, ಮೊದಲಾದವರು ನೇತೃತ್ವವಹಿಸಿದರು.

ಚಿತ್ರ, ವರದಿ: ಆರಿಫ್ ಮಂಜೇಶ್ವರ ,ಮಚ್ಚಂಪಾಡಿ 


Share: