ಮಂಜೇಶ್ವರ ನವೆಂಬರ್ 30: ಬಾಬರಿ ಮಸೀದಿ ದ್ವಂಸಗೊಳಿಸಿದವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಹೊಸಂಗಡಿ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಬ್ದುಲ್ಲ ಎರಿಯಾಲ್, ಮುಸ್ತಫಾ ಮಚ್ಚಂಪಾಡಿ, ಮೊದಲಾದವರು ನೇತೃತ್ವವಹಿಸಿದರು.
ಚಿತ್ರ, ವರದಿ: ಆರಿಫ್ ಮಂಜೇಶ್ವರ ,ಮಚ್ಚಂಪಾಡಿ