ಮಂಜೇಶ್ವರ ಜನವರಿ 6 : ಕುಂಬಳೆ ಖಾಸಗಿ ಬಸ್ಸೊಂದಕ್ಕೆ ಬೈಕಿನಲ್ಲಿ ಬಂದ ಇಬ್ಬರ ತಂಡವೊಂದು ಕಲ್ಲೂ ತೂರಾಟ ನಡೆಸಿದ ಬಗ್ಗೆ ವರದಿಯಾಗಿದೆ. ಮಂಗಳೂರು - ಕಾಸರಗೋಡು ದಾರಿಯಾಗಿ ಓಡಾಡುತ್ತಿರುವ ವೈಶಾಲಿ ಬಸ್ಸಿಗೆ ಕಲ್ಲು ತೂರಾಟ ನಡೆಸಲಾಗಿದೆ. ಬಸ್ಸಿನ ಎದುರಿನ ಗಾಜು ಸಂಪೂರ್ಣ ಹುಡಿಯಾಗಿದ್ದು ಚಾಲಕ ಬಾಲಕೃಷ್ನ ಗಾಯಗೊಂಡಿದ್ದಾರೆ.
ಮಂಜೇಶ್ವರ:ಹೊಸಂಗಡಿ ಮೊಬೈಲ್ ಅಂಗಡಿಯಿಂದ ಕಳವು
ಮಂಜೇಶ್ವರ ಜನವರಿ 6:ಹೊಸಂಗಡಿ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ರಿಫಾದ್ ಮೊಬೈಲ್ ಸೆಂಟರ್ನ ಕಿಡಕಿಯನ್ನು ಮುರಿದು ಒಳ ನುಗ್ಗಿದ ಕಳ್ಲರು ಮೊಬೈಲ್ ಹಾಗೂ ರಿಚಾರ್ಜ್ ಕೂಪನ್ಗಳನ್ನು ಕದ್ದೊಯ್ದಿದ್ದಾರೆ. ಸುಮಾರುನ ೫೦ ಸಾವರ ನಷ್ಟ ಅಂದಾಜಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.