ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ಮುಂಬೈ ದಾಳಿ ಸಂತ್ರಸ್ತರಿಗೆ ಶೃದ್ಧಾಂಜಲಿ ಸಲ್ಲಿಸಿದ ವಿವಿಧ ಸಂಘಟನೆಗಳು

ಸಕಲೇಶಪುರ: ಮುಂಬೈ ದಾಳಿ ಸಂತ್ರಸ್ತರಿಗೆ ಶೃದ್ಧಾಂಜಲಿ ಸಲ್ಲಿಸಿದ ವಿವಿಧ ಸಂಘಟನೆಗಳು

Fri, 27 Nov 2009 07:21:00  Office Staff   S.O. News Service
ಸಕಲೇಶಪುರ, ನವೆಂಬರ್ 27: ನಗರದ ವಿವಿಧ ಸಂಘಟನೆಗಳು ಗುರುವಾರ ಮುಂಬೈನಲ್ಲಿ ಕಳೆದ ನವಂಬಂರ್ ೨೬ ರಂದು ನಡೆದ ಉಗ್ರರರ ದಾಳಿಯಲ್ಲಿ ಹುತಾತ್ಮರಾದವರಿಗೆ ಕ್ಯಾಂಡಲ್ ಹಚ್ಚುವ ಮೂಲಕ ಶ್ರಧ್ದಾಂಜಲಿ ಅರ್ಪಿಸಿದರು. 

ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ  ರವಿಕುಮಾರ್,ಮಲ್ನಾಡ್ ಮೆಹಬೂಬ್,ಸುಪ್ರದೀಪ್ತಯಜಮಾನ್,ಸಂಜೀತ್ ಶೆಟ್ಟಿ,ಸಾ.ಸು.ವಿಶ್ವನಾಥ್,ವರ್ಗಿಸ್  ಮುಂತಾದವರು ಇದ್ದರು. 


Share: